Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

ಬರಗಾಲ ಬಯಲೂರ‌ ನಮ್ಮೂರ


ಚಣಮಣ
ಗಿಂವ್ವ ಅಂತಾ
ಸುಡತೈತಿನೆತ್ತಿ

ಬರಿ ಬೈಲೈತಿ
ನಿರಿಲ್ಲದೆ ಬರಗಟ್ಟೈತಿ
ಹಸಿ ನೆಲವಿಲ್ಲಾ
ತಂಪ ಗಿಡವಿಲ್ಲಾ

ಒಣ ಒಣ ಬಯಲ
ಸಿಳಿದಂಗೈತಿ ನೇಲ
ಅದೆ ನೊಡ ನಮ್ಮೂರ
ಬರಗಾಲ ಬಯಲೂರ

ರಾಜು.ಪಾಟೀಲ(ಸಿಂದಗಿ)
961102409

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ನಿನ್ನ ಆಸೆಗಳು ಎಲ್ಲಾ ಇಡೆರಲ್ಲಿ ಮತ್ತು ಆದಷ್ಟು ಬೇಗ ಒಂದು ಮದುವೆಯು ಆಗಲಿ ನಿನ್ನ ಈ ಸುಂದರ ಬರಹಗಳಿಗೆ ಸುಂದರವಾದ ಹುಡಗಿ ಆದಷ್ಟು ಬೇಗ ಸಿಗಲಿ

    ಪ್ರತ್ಯುತ್ತರಅಳಿಸಿ